tag:blogger.com,1999:blog-3759631957739186729.post6676115428460708407..comments2023-05-14T03:16:30.574-07:00Comments on ಧರಿತ್ರಿ: ಆ ಪ್ರಶ್ನೆ ನನ್ನ ಆತ್ಮವನ್ನು ಚುಚ್ಚಿಬಿಟ್ಟಿತ್ತು...ಧರಿತ್ರಿhttp://www.blogger.com/profile/13431094762447988960noreply@blogger.comBlogger24125tag:blogger.com,1999:blog-3759631957739186729.post-15943164551334009772009-09-09T04:06:49.716-07:002009-09-09T04:06:49.716-07:00sakkat barahasakkat barahaPaLahttps://www.blogger.com/profile/06444653191113838508noreply@blogger.comtag:blogger.com,1999:blog-3759631957739186729.post-15696793108717434342009-08-26T01:06:08.046-07:002009-08-26T01:06:08.046-07:00ನಮ್ ಮಾಸ್ತರೊಬ್ರು ಹೇಳ್ತಿದ್ರು... 'ಸ್ವಾತಂತ್ಯ್ರ ಅಂದ...ನಮ್ ಮಾಸ್ತರೊಬ್ರು ಹೇಳ್ತಿದ್ರು... 'ಸ್ವಾತಂತ್ಯ್ರ ಅಂದ್ರೆ ಏನೂ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ. ಇನ್ನು ನನಗೆ ತಿಳಿದ ಮಟ್ಟಿಗೆ ನಿಮಗೆ ತಿಳಿಯೋದು ಕಷ್ಟ. ಆದ್ರೆ 'ಸ್ವೇಚ್ಛೆ' ಅಂದ್ರೆ ಏನೂ ಅಂತ ನಿಮಗೆ ಗೊತ್ತಾದ್ರೆ ಅದು ಸ್ವತಂತ್ರತೆಯ ಫಲ ಅನ್ನೋದೂ ತಿಳಿಯುತ್ತೆ' ಅಂತ.Anonymousnoreply@blogger.comtag:blogger.com,1999:blog-3759631957739186729.post-77571897175970426662009-08-23T04:21:31.765-07:002009-08-23T04:21:31.765-07:00ದೊಡ್ಡವರನ್ನು ಬಿಡಿ, ಚಿಕ್ಕ ಮಕ್ಕಳಿಗೂ ಈಗ ಶಾಲೆಯಲ್ಲಿ ಏನು ...ದೊಡ್ಡವರನ್ನು ಬಿಡಿ, ಚಿಕ್ಕ ಮಕ್ಕಳಿಗೂ ಈಗ ಶಾಲೆಯಲ್ಲಿ ಏನು ಕಲಿಸಿದರೂ... ಸಚಿನ್ ಬಗ್ಗೆ ಗೊತ್ತಿರುವಷ್ಟು ಶಾಸ್ತ್ರೀಜಿ ಅವರ ಬಗ್ಗೆ ಗೊತ್ತಿರುವುದಿಲ್ಲ, ಅವರು ಯಾರು ಅಂತ ಕೇಳದಿದ್ರೆ ನಮ್ಮ ಪುಣ್ಯ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-3759631957739186729.post-475413240128273812009-08-22T19:48:04.036-07:002009-08-22T19:48:04.036-07:00ಧರಿತ್ರಿಯವರೆ,
ಚಿಂತನೆಗೆ ಹಚ್ಚುವಂತಹ ಲೇಖನ. ಜನರ prioriti...ಧರಿತ್ರಿಯವರೆ,<br />ಚಿಂತನೆಗೆ ಹಚ್ಚುವಂತಹ ಲೇಖನ. ಜನರ priorities ಬದಲಾಗುತ್ತಿದೆ. ಕಾಲಾಯ ತಸ್ಮೈ ನಮಹ. ನಮ್ಮ ಹಿಂದಿನವರಿಗೆ ಸ್ವಾತಂತ್ರದ ಮಹತ್ವ, ಅಗತ್ಯ ಗೊತ್ತಿತ್ತು ಹೋರಾಡಿದರು, ಗಳಿಸಿಕೊಟ್ಟರು. ಈಗ? ಮುಂದೆ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-3759631957739186729.post-91696720328257830632009-08-22T12:27:34.373-07:002009-08-22T12:27:34.373-07:00ಧರಿತ್ರೀಯವ್ರೇ...
ತು೦ಬಾ ದಿನಗಳ ಮೇಲೆ ನಿಮ್ಮ ಬರಹ ಓದಿ ಖು...ಧರಿತ್ರೀಯವ್ರೇ...<br /><br />ತು೦ಬಾ ದಿನಗಳ ಮೇಲೆ ನಿಮ್ಮ ಬರಹ ಓದಿ ಖುಷಿ ಆಯಿತು.... ತು೦ಬಾ ಯೋಚಿಸಿ ಬರೆದಿರುವ ಹಾಗಿದೆ ಬರಹ... ಅದಕ್ಕೆ ಇಷ್ಟೊ೦ದು ತೀಕ್ಷ್ಣವಾಗಿ ಮೂಡಿ ಬ೦ದಿದೆ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-37758260267764531422009-08-22T04:09:37.325-07:002009-08-22T04:09:37.325-07:00ಬರಹ ಚಿಂತನಾರ್ಹ.ಬರಹ ಚಿಂತನಾರ್ಹ.ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-3759631957739186729.post-12438798292688355552009-08-21T10:15:16.968-07:002009-08-21T10:15:16.968-07:00ಇವತ್ತು ಸ್ವಾತಂತ್ರ ಅನ್ನೋದು ಒಂದು ಗೊಂದಲದ ಸ್ಥಿತಿ ಧರಿತ್ರ...ಇವತ್ತು ಸ್ವಾತಂತ್ರ ಅನ್ನೋದು ಒಂದು ಗೊಂದಲದ ಸ್ಥಿತಿ ಧರಿತ್ರಿಯವರೇ ನನ್ನ ಪ್ರಕಾರ ನಾವು ಸ್ವತಂತ್ರ ಅನ್ನೋ ಭ್ರಮೆಯಲ್ಲಿದ್ದೇವೆ ಅಷ್ಟೇ.ಒಮ್ಮೆ ನನ್ನ ಬ್ಲಾಗ್ ನೋಡಿ...<br />sahayaatri.blogspot.comAnonymoushttps://www.blogger.com/profile/00842149969050814451noreply@blogger.comtag:blogger.com,1999:blog-3759631957739186729.post-3599352252651643922009-08-20T22:49:12.560-07:002009-08-20T22:49:12.560-07:00ಧರಿತ್ರಿ,
ತುಂಬಾ ಒಳ್ಳೆಯ ಆಲೋಚನೆ. ಸದ್ಯ ನಮ್ಮ ಬ್ಲಾಗಿಗ...ಧರಿತ್ರಿ,<br /><br />ತುಂಬಾ ಒಳ್ಳೆಯ ಆಲೋಚನೆ. ಸದ್ಯ ನಮ್ಮ ಬ್ಲಾಗಿಗರನ್ನು ಗಮನಿಸಿದರೆ ಯಾರು ಇಂಥ ಸಿಲ್ಲಿ ಹೀರೊಗಳನ್ನು ಮಾಡಲ್ಲಾಗಿ ಇಟ್ಟುಕೊಂಡಿಲ್ಲವೆನ್ನುವುದೇ ಸಮಾಧಾನ.<br /><br />ಒಳ್ಳೆಯ ಬರಹ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-3759631957739186729.post-48494594593432956492009-08-20T07:27:19.261-07:002009-08-20T07:27:19.261-07:00ಧರಿತ್ರಿ,
ತುಂಬಾ ಸುಂದರ ಬರಹ, ಒಳ್ಳೆಯ ಚಿಂತನೆ,ಧರಿತ್ರಿ,<br />ತುಂಬಾ ಸುಂದರ ಬರಹ, ಒಳ್ಳೆಯ ಚಿಂತನೆ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-90018478178604365332009-08-20T03:43:28.570-07:002009-08-20T03:43:28.570-07:00ಬರಹ ಚಿಂತನಾರ್ಹಚೆನ್ನಾಗಿದೆ.ಬರಹ ಚಿಂತನಾರ್ಹಚೆನ್ನಾಗಿದೆ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3759631957739186729.post-59028604550449315532009-08-20T02:51:40.413-07:002009-08-20T02:51:40.413-07:00ಬರಹ ತುಂಬಾ ಚೆನ್ನಾಗಿದೆ, ಎಲ್ಲರನು ಚಿಂತೆಗೆ ತಳ್ಳುತ್ತದೆಬರಹ ತುಂಬಾ ಚೆನ್ನಾಗಿದೆ, ಎಲ್ಲರನು ಚಿಂತೆಗೆ ತಳ್ಳುತ್ತದೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3759631957739186729.post-68065824404211177212009-08-20T01:43:31.660-07:002009-08-20T01:43:31.660-07:00ಅಲ್ಲ್ರೀ..ಧರೆಯೊಳಗೆ ಕನ್ನಡಕ್ಕೆ ಬರವೆಂದು?? ಅಂತ ನಮ್ಮೆಲ್ಲ...ಅಲ್ಲ್ರೀ..ಧರೆಯೊಳಗೆ ಕನ್ನಡಕ್ಕೆ ಬರವೆಂದು?? ಅಂತ ನಮ್ಮೆಲ್ಲರ ಅಂಬೋಣ..ಆದ್ರೆ ನೋಡಿ ಯಾ ಪಾಟಿ ಪರಭಾಷೀಯರು ಲಗ್ಗೆ ಇಡ್ತಾ ಇದ್ದಾರೆ ಕನ್ನಡಕ್ಕೆ..ನಮ್ಮಲ್ಲಿ ಪ್ರತಿಭೆ ಇಲ್ಲ ಅನ್ನೋದು ಪಲಾಯನವಾದ ಅಥವಾ ಸಬೂಬು..<br />ಚನ್ನಾಗಿದೆ ನಿಮ್ಮ ಚಿಂ(ತೆ)ತನ ಭರಿತ ಲೇಖನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-59661835970421743332009-08-20T01:42:56.044-07:002009-08-20T01:42:56.044-07:00ಧರಿತ್ರಿ,
ಈಗಿನ ಜನರ ಮನೋಭಾವಕ್ಕೆ ಕನ್ನಡಿ ಹಿಡಿವಂತಿದೆ ಲೇ...ಧರಿತ್ರಿ,<br /><br />ಈಗಿನ ಜನರ ಮನೋಭಾವಕ್ಕೆ ಕನ್ನಡಿ ಹಿಡಿವಂತಿದೆ ಲೇಖನ. ನಿಮ್ಮಲ್ಲಿ ಎದ್ದಿರುವ ಪ್ರಶ್ನೆಗೆ ನನ್ನಲ್ಲಂತೂ ಉತ್ತರವಿಲ್ಲ :( ಆ ಪ್ರಶ್ನೆ ನನ್ನನ್ನೂ ಸದಾ ಕಾಡುತ್ತಿರುವುದಂತೂ ಸತ್ಯ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3759631957739186729.post-71122727869638885512009-08-20T01:19:33.213-07:002009-08-20T01:19:33.213-07:00ಧರಿತ್ರಿ,
ತುಂಬಾ ದಿನಗಳ ನಂತರ ಬಂದ ನಿಮ್ಮ ಬರಹ ನನ್ನ ಮನವನ...ಧರಿತ್ರಿ,<br /><br />ತುಂಬಾ ದಿನಗಳ ನಂತರ ಬಂದ ನಿಮ್ಮ ಬರಹ ನನ್ನ ಮನವನ್ನೂ ಕಲಕಿತು. ಆ ಪ್ರಶ್ನೆ ಯಾವಾಗಲೂ ನನ್ನ ಎದೆಯನ್ನೂ ಚುಚ್ಚುತ್ತಿರುತ್ತದೆ. ಆಯಾ ವಿಭಾಗದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮಗೆ ಆ ವಿಭಾಗದವರೇ ನಮಗೆ ಹೀರೊಗಳಾಗಿರಲಿ, ಬೇಡ ಅನ್ನಲ್ಲ. ಆದರೆ ತೀರಾ ಸ್ವಾತಂತ್ರೋತ್ಸವದ ದಿನದಂಥ ದಿನದಂದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಹೀರೊಗಳು, ದೇಶವನ್ನು ಕಾಯುತ್ತಿರುವ ನಿಜವಾದ ಹೀರೊಗಳು, ದೇಶಕ್ಕೆ ಅನ್ನ ನೀಡುತ್ತಿರುವ ಹೀರೊ ಗಳನ್ನು ನೆನೆಯುವುದು ಬಿಟ್ಟು ಬಣ್ಣದ ತಾರೆಗಳ, ಕ್ರಿಕೆಟ್ ತಾರೆಗಳ ಜಪ ಮಾಡುತ್ತಾ ಕೂರುವುದು ಅಸಮಂಜಸ ಅನಿಸುತ್ತದೆ. ಕುಬ್ಜ ಮನಸ್ಸಿನ, ಅಂಧ ಅಭಿಮಾನಿಗಳಿಗೆ ಇಂತವೆಲ್ಲ ಎಲ್ಲಿ ಅರ್ಥವಾಗುತ್ತೆ, ಹೇಳಿ. ಇಂಥವೆಲ್ಲ ನೋಡಿ ತಮ್ಮ ಹೀರೊಗಳನ್ನು ಆಯ್ದುಕೊಳ್ಳುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಬಗ್ಗೆ ಯೋಚಿಸಿದಾಗ ತುಂಬಾ ಆತಂಕವಾಗುತ್ತದೆ.<br /><br />- ಉಮೇಶ್Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-3759631957739186729.post-55407401106594668382009-08-19T23:25:43.080-07:002009-08-19T23:25:43.080-07:00ಉತ್ತಮ ಬರಹ
ಇಂತಿ
ವಿನಯಉತ್ತಮ ಬರಹ <br /><br />ಇಂತಿ <br />ವಿನಯAnonymoushttps://www.blogger.com/profile/14365207415682805466noreply@blogger.comtag:blogger.com,1999:blog-3759631957739186729.post-47260156766621581152009-08-19T23:14:04.611-07:002009-08-19T23:14:04.611-07:00ಅಮೇರಿಕದಲ್ಲಿ ಮೊನ್ನೆ ಸ್ವತಂತ್ರದಿನಾಚರಣೆ ದ್ವಜಾರೋಹಣಕ್ಕಾಗ...ಅಮೇರಿಕದಲ್ಲಿ ಮೊನ್ನೆ ಸ್ವತಂತ್ರದಿನಾಚರಣೆ ದ್ವಜಾರೋಹಣಕ್ಕಾಗಿ ಭಾರತದಿಂದ ಶಾರುಕ್ ಖಾನ್ ಹೋಗಿದ್ದ ರೆಂಬ ಸುದ್ದಿ ಕೇಳೀ ನಾನೋ ಈ ಪ್ರಶ್ನೆಯನ್ನ ಕೇಳಿಕೊಂಡೆ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-3759631957739186729.post-84634130813049403712009-08-19T23:00:37.827-07:002009-08-19T23:00:37.827-07:00ಧರಿತ್ರಿಯವರೇ ,
ನಿಮ್ಮ ದುಗುಡ ನಿಜ ... ನಾನು ಎಲ್ಲರಿಗು ...ಧರಿತ್ರಿಯವರೇ ,<br /> ನಿಮ್ಮ ದುಗುಡ ನಿಜ ... ನಾನು ಎಲ್ಲರಿಗು ಹೇಳುವುದು ಅದನ್ನೇ , ಸಿನಿಮ ತಾರೆಗಳು , ಕ್ರಿಕೆಟಿಗರು ಮಾತ್ರ ಹೀರೋಗಳಲ್ಲ ..ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿ ಹೇಳುವವರೇ ಈಗ ಕಮ್ಮಿ ಆಗಿರುವಾಗ , ಯುವ ಪೀಳಿಗೆಗೆ ಬೆನ್ನೆಲಬಗುವವರಾದರು ಯಾರು .. ಸಮಯೋಚಿತ ಬರಹ .. ಉತ್ತಮ್ ಕಳಕಳಿ .. <br /><br />ಬದಲಾವಣೆ ಜಗದ ನಿಯಮ ..ಎಲ್ಲಿ ಮಟ್ಟಿಗೆ ಬದಲಾಗುತ್ತೇವೆ ಅನ್ನುವುದು ಜನರಿಗೆ ಬಿಟ್ಟಿದ್ದು , ಏನಂತೀರಾ ? ...<br /><br />ಶ್ರೀಧರ್ ಭಟ್ <br />http://spbhat-haratemane.blogspot.com/shridharhttps://www.blogger.com/profile/10705163259031066828noreply@blogger.comtag:blogger.com,1999:blog-3759631957739186729.post-71491161492815542242009-08-19T20:38:27.817-07:002009-08-19T20:38:27.817-07:00ಧರಿತ್ರಿ ಒಳ್ಳೇ ವಿಚಾರಅದ ಯಾವುದೋ ಸಿನೇಮಾಕ್ಕ ಬೆಳಿಗ್ಗೆ ಆರ...ಧರಿತ್ರಿ ಒಳ್ಳೇ ವಿಚಾರಅದ ಯಾವುದೋ ಸಿನೇಮಾಕ್ಕ ಬೆಳಿಗ್ಗೆ ಆರೂವರಿಗೆ ಪಾಳಿ ಹಚ್ಚಿ ಟಿಕೇಟ್ ಸಿಕ್ಕಿ ಅದನ್ನ ನೋಡಿ ಹೊರಗ ನಿಂತ<br />ಚಾನೆಲನವರ ಮುಂದ ಚೀರ್ಯಾಡೂ ಯುವಜನಾಂಗ ಹಿಂಗೂ ವಿಚಾರ ಮಾಡತದ ...ಓದಿ ಸಂತೋಷಆತು.. ಅಭಿನಂದನೆಗಳು..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-3759631957739186729.post-46905281482412212422009-08-19T12:53:13.266-07:002009-08-19T12:53:13.266-07:00ಬದಲಾವಣೆಯೇ ಜಗದ ನಿಯಮ.. ನಿಮ್ಮ ಆತ್ಮವನ್ನು ಚುಚ್ಚಿದ ವಿಷೆಗ...ಬದಲಾವಣೆಯೇ ಜಗದ ನಿಯಮ.. ನಿಮ್ಮ ಆತ್ಮವನ್ನು ಚುಚ್ಚಿದ ವಿಷೆಗೆ ನೀವು ಕಡೆಯದಾಗಿ ಬರೆದ ಸಾಲುಗಳಿಗೆ ನಾವು ಹೊಂದಿಕೊಂದಿರಬಹುದು?????? ಹಾಗನ್ಸುತ್ತೆ ಅಲ್ವಾ. ಹಾಗೆ ಸುನಾತರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಈಗ ನಮ್ಮ ಪಾಡೆ ಹೀಗಿದೆ ಇನ್ನು ಮುಂದಿನ ಪಿಳಿಗೆಗಳ ಪರಿಸ್ಥಿತಿ??? ಆಗ ನೋಟು ನಾಣ್ಯಗಳಲ್ಲಿ ಕ್ರಿಕೆಟ್ ಹೀರೊನ ಮುಖ ಸ್ಟ್ಯಾಂಪಗಳಲ್ಲಿ ಸಿನಿಮಾ ನಾಯಕನ ಮುಖ, ರೌಡಿಗಳು ಈಗ ವಿಧಾನ ಸೌದದಲ್ಲಿ ಕಡಿಮೆ ಪ್ರಮಾಣದಲ್ಲಿದಾರೆ. ಮುಂದೆ ಬರಿ ಅವರೆ ತುಂಬಿರ್ತಾರೆ ಅಲ್ಲಿ. ಆಗ ಇದೇ ಮೀಡಿಯಾ ಜನ ಅವರ ಮುಂದೆ ನಿಂತು ಕೇಳ್ತಾರೆ ದೇಷಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರೊದ್ರಲ್ಲಿ ನಿಮ್ಮ ಪಾಲೆಷ್ಟು ಅಂತ. ಉತ್ತರ ಬೇಲಿ ಸುತ್ತಿದ್ದು ಹಾರಿದ್ದು ಆಗಿರುತ್ತೆ. ಒಂದೇ ಮಾತರಮ್!!! ಸಮಯೋಚಿತ ಬರಹಭೃಂಗಮೋಹಿhttps://www.blogger.com/profile/03830537777095087323noreply@blogger.comtag:blogger.com,1999:blog-3759631957739186729.post-22844184999345316152009-08-19T10:13:20.730-07:002009-08-19T10:13:20.730-07:00ಚಿಂತನಾರ್ಹ ಬರಹ... ಚೆನ್ನಾಗಿದೆಚಿಂತನಾರ್ಹ ಬರಹ... ಚೆನ್ನಾಗಿದೆUnknownhttps://www.blogger.com/profile/00422418824884141261noreply@blogger.comtag:blogger.com,1999:blog-3759631957739186729.post-92069907625392574132009-08-19T09:47:31.861-07:002009-08-19T09:47:31.861-07:00ಧರಿತ್ರಿ ಯವರೇ
ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ...ಧರಿತ್ರಿ ಯವರೇ <br />ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ ಸಮಾಧಾನವಾಯ್ತು ,<br />ಕಾರಣ ಇತ್ತೀಚಿಗೆ ಯಾರೋ ಒಬ್ಬರು ಸಂಪದದಲ್ಲಿ ಗಾಂಧಿಜಿಯವರ ಬಗ್ಗೆ ಬಹಳ ಕೇವಲ ವಾಗಿ ಬರೆದಿದ್ದಾರೆ ಅದು ಓದಿ ಬಹಳ ಬೇಸರವಾಗಿತ್ತು.Anonymoushttps://www.blogger.com/profile/09436907785008998939noreply@blogger.comtag:blogger.com,1999:blog-3759631957739186729.post-86146223058696154682009-08-19T09:46:42.535-07:002009-08-19T09:46:42.535-07:00ಧರಿತ್ರಿ ಯವರೇ
ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ...ಧರಿತ್ರಿ ಯವರೇ <br />ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ ಸಮಾಧಾನವಾಯ್ತು ,<br />ಕಾರಣ ಇತ್ತೀಚಿಗೆ ಯಾರೋ ಒಬ್ಬರು ಸಂಪದದಲ್ಲಿ ಗಾಂಧಿಜಿಯವರ ಬಗ್ಗೆ ಬಹಳ ಕೇವಲ ವಾಗಿ ಬರೆದಿದ್ದಾರೆ ಅದು ಓದಿ ಬಹಳ ಬೇಸರವಾಗಿತ್ತು.Anonymoushttps://www.blogger.com/profile/09436907785008998939noreply@blogger.comtag:blogger.com,1999:blog-3759631957739186729.post-80747800065339401782009-08-19T09:10:10.312-07:002009-08-19T09:10:10.312-07:00ಧರಿತ್ರಿ,
ನಿನ್ನ ಚಿಂತನ ಸಮರ್ಪಕವಾಗಿದೆ. ಆದರೆ ಅಧಿಕಾರದಲ್ಲ...ಧರಿತ್ರಿ,<br />ನಿನ್ನ ಚಿಂತನ ಸಮರ್ಪಕವಾಗಿದೆ. ಆದರೆ ಅಧಿಕಾರದಲ್ಲಿದ್ದವರೇ ನಿಜವಾದ ಹೀರೋಗಳನ್ನು ಮೂಲೆಗೆ ಬಿಸಾಕಿದ್ದಾರೆ! ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಲಾದೀತು?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-86760332340356938752009-08-19T05:34:23.042-07:002009-08-19T05:34:23.042-07:00ತ೦ಗಿ,
ನಿಮ್ಮ ಬರಹದೊಳಗಿನ ಆ೦ತರ್ಯ ಅರ್ಥವಾಯಿತು. ನಿಜ, ಇಂದ...ತ೦ಗಿ,<br />ನಿಮ್ಮ ಬರಹದೊಳಗಿನ ಆ೦ತರ್ಯ ಅರ್ಥವಾಯಿತು. ನಿಜ, ಇಂದಿನ ಯುವಕರಿಗೆ ಹೀರೊಗೆ೦ದರೆ ನೀನೇ ಹೇಳಿದ೦ತೆ ಕ್ರಿಕೆಟ್, ಸಿನಿಮಾ ತಾರೆಯರು. ನಿಜವಾದ ಅರ್ಥದಲ್ಲಿ ಅವರು ಜೀರೋಗಳು. ಆದರೆ ಇ೦ದಿನ ಪೀಳಿಗೆ ಅವರನ್ನು ಆರಾಧಿಸುವ, ಅನುಕರಿಸುವ ಪ್ರಸಕ್ತಿ ಶುರುವಾಗಿದೆ. ಸ್ವಾತ೦ತ್ರ್ಯ ಹೋರಾಟದ ಕಲಿಗಳು ಇಂದಿನ ಪೀಳಿಗೆಗೆ ಗೊತ್ತಿಲ್ಲ, ಅವರನ್ನು ಆ ನಿಟ್ಟಿನಲ್ಲಿ educate ಮಾಡುವ ಯತ್ನವು ನಮ್ಮ ವ್ಯವಸ್ತೆಯಲ್ಲಿಲ್ಲ. ಇನ್ನು ತು೦ಬಾ ದುಡ್ಡು ಕೂಡಿಟ್ಟ ಅಪ್ಪ ಇದ್ದಾರೆ ಮಕ್ಕಳು ಅವನನ್ನು ತಮ್ಮ ಪಾಲಿನ ಹೀರೊ ಅನ್ನಬಹುದೇನೋ? ಗೊತ್ತಿಲ್ಲ. ನಿನ್ನ ಬರಹ ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.com