tag:blogger.com,1999:blog-3759631957739186729.post7549491911319927102..comments2023-05-14T03:16:30.574-07:00Comments on ಧರಿತ್ರಿ: ನಿಮ್ಮ ಭವಿಷ್ಯ ಹೇಳತೇನ್ರೀ!ಧರಿತ್ರಿhttp://www.blogger.com/profile/13431094762447988960noreply@blogger.comBlogger29125tag:blogger.com,1999:blog-3759631957739186729.post-52831476942602703622009-06-07T09:39:37.865-07:002009-06-07T09:39:37.865-07:00ನಮ್ಮ ಅಪ್ಪನೂ ಹೀಗೆ ಅಂತಾರೆ... ಅದ್ರೂ ನನಗೆ ಈ ಭವಿಷ್ಯ ಹೇಳ...ನಮ್ಮ ಅಪ್ಪನೂ ಹೀಗೆ ಅಂತಾರೆ... ಅದ್ರೂ ನನಗೆ ಈ ಭವಿಷ್ಯ ಹೇಳೊರಲ್ಲಿ ಏನೊ ಒಂದು ನಂಬಿಕೆ, ಮೊದಲು ಹಿಂದೆ ಆದದ್ದನ್ನು ಅವರಿಂದ ಕೇಳಿ ಸರಿ ಎನಿಸಿದರೆ ಮುಂದಿನದು ಕೇಳುತ್ತೇನೆ... ಭವಿಷ್ಯದ ಬಗೆಗಿನ ಕುತೂಹಲ ನನಗೆ... ಲೇಖನ ಓದಿರಲಿಲ್ಲ ಇಲ್ಲಿ ಹಾಕಿದ್ದಕ್ಕೆ ಧನ್ಯವಾದಗಳುPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-3759631957739186729.post-46384604733938374642009-06-04T10:30:03.658-07:002009-06-04T10:30:03.658-07:00ನಾ ಕೂಡ ಇದ್ನ ಓದೀನಿ ಪತ್ರಿಕೆಯಾಗ..ನಾ ಕೂಡ ಇದ್ನ ಓದೀನಿ ಪತ್ರಿಕೆಯಾಗ..ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-3759631957739186729.post-31498795949589895412009-06-04T03:23:05.745-07:002009-06-04T03:23:05.745-07:00ಕ್ಷಣ ಚಿಂತನೆ ಸರ್..ಧರಿತ್ರಿಗೆ ಸ್ವಾಗತ. ಪ್ರೋತ್ಸಾಹ ನಿರಂತ...ಕ್ಷಣ ಚಿಂತನೆ ಸರ್..ಧರಿತ್ರಿಗೆ ಸ್ವಾಗತ. ಪ್ರೋತ್ಸಾಹ ನಿರಂತರವಾಗಿರಲಿ<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-11182109713023605882009-06-04T02:20:59.121-07:002009-06-04T02:20:59.121-07:00ಮೇಡಂ,
ಬೇಂದ್ರೆಯವರ ಬಗೆಗಿನ ಈ ಒಂದು ಘಟನೆಯನ್ನು ಓದಿ ಖುಷಿ...ಮೇಡಂ,<br /><br />ಬೇಂದ್ರೆಯವರ ಬಗೆಗಿನ ಈ ಒಂದು ಘಟನೆಯನ್ನು ಓದಿ ಖುಷಿಯಾಯಿತು. ಅವರು ಎಷ್ಟೇ ಆದರೂ ವರಕವಿ ಎಂದೇ ಪ್ರಖ್ಯಾತರಲ್ಲವೇ? ಅದಕ್ಕೇ ಆ ಭವಿಷ್ಯ ಹೇಳುವವನಿಗೆ ಹಾಗೆ ಉತ್ತರಿಸಿರುತ್ತಾರೆ. ಲೇಖನ ಬ್ಲಾಗಿಗೆ ಹಾಕಿದ್ದಕ್ಕೆ (ನಾನು ಕನ್ನಡ ಪ್ರಭ ಓದಿರಲಿಲ್ಲ) ಧನ್ಯವಾದಗಳುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3759631957739186729.post-20306197213767365062009-06-03T20:28:27.784-07:002009-06-03T20:28:27.784-07:00ಗೋದಾವರಿ ಮೇಡಂ, ರಾಘವೇಂದ್ರ ಸರ್, ಇಸ್ಮಾಯಿಲ್ ಸರ್..ಬೆನ್ನು...ಗೋದಾವರಿ ಮೇಡಂ, ರಾಘವೇಂದ್ರ ಸರ್, ಇಸ್ಮಾಯಿಲ್ ಸರ್..ಬೆನ್ನುತಟ್ಟಿದ ಎಲ್ಲಾರಿಗೂ ಧನ್ಯವಾದಗಳು.<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-68359760462167376822009-06-03T15:01:31.330-07:002009-06-03T15:01:31.330-07:00ರೀ ಧರಿತ್ರಿ ಬಹಳ ನಗು ಬರ್ತಾ ಇದೆ ಬಹಳ ಚೆನ್ನಾಗಿದೆ ,
ಅವ...ರೀ ಧರಿತ್ರಿ ಬಹಳ ನಗು ಬರ್ತಾ ಇದೆ ಬಹಳ ಚೆನ್ನಾಗಿದೆ ,<br />ಅವ್ನಿಗ್ ಪಾಪ ಸಿಟಿ ಬಸ್ಸು ಎಲ್ಲಿ ಸಿಕ್ತಿತ ಅಂತಾನು ಗೊತ್ತಿಲ್ಲ ಅವ್ನು ಒಬ್ಬ ಭವಿಷ್ಯಗಾರ ?<br />ಧನ್ಯವಾದಗಳು .Anonymoushttps://www.blogger.com/profile/09436907785008998939noreply@blogger.comtag:blogger.com,1999:blog-3759631957739186729.post-88659933899125413202009-06-03T10:07:55.268-07:002009-06-03T10:07:55.268-07:00dhanyavaadagalu abhimaaniyagiddakke
nimma baravani...dhanyavaadagalu abhimaaniyagiddakke<br />nimma baravanige chennagide niramtaravaagirali e prajnaa pravaahaರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ.https://www.blogger.com/profile/16231018429071884785noreply@blogger.comtag:blogger.com,1999:blog-3759631957739186729.post-76039048528226423132009-06-02T20:24:58.112-07:002009-06-02T20:24:58.112-07:00ಧರಿತ್ರಿ,
ಈ ಸಂಗ್ರಹಕ್ಕೆ ಧನ್ಯವಾದಗಳು.. ಬೇಂದ್ರೆ ಅವರ ನಿ...ಧರಿತ್ರಿ,<br /><br />ಈ ಸಂಗ್ರಹಕ್ಕೆ ಧನ್ಯವಾದಗಳು.. ಬೇಂದ್ರೆ ಅವರ ನಿತ್ಯದ ಸಹಜ ಮಾತುಗಳೂ ಕಾವ್ಯವೇ.. ಅಷ್ಟೇ ಸುಮಧುರ ಮತ್ತು ಅರ್ಥಪೂರ್ಣ.. <br /><br />ಬೇಂದ್ರೆಯವರ ಕುರಿತಾದ ಇಂತಹ ಅನೇಕ ಘಟನೆಗಳನ್ನು ನನ್ನ ತಂದೆಯಿಂದ ಕೇಳಿದ್ದೇನೆ.. ಧಾರವಾಡಕ್ಕೆ ಒಮ್ಮೆಯೂ ಹೋಗದಿದ್ದರೂ ನನಗೆ ಸಾಧನ ಕೇರಿ, ಧಾರವಾಡದ ಸಂಜೆ, ಅಲ್ಲಿಯ ಶ್ರಾವಣದ ಮಳೆ, ಬಿಸಿಲು, ಹುಣ್ಕಲ್ ಕೆರೆ ಎಲ್ಲವೂ ಹತ್ತಿರದವು ಎನ್ನಿಸುತ್ತಿತ್ತು.. ನಿಮ್ಮ ಪೋಸ್ಟ್ ಓದಿ ಮತ್ತೆ ಅದೇ ಅನುಭವವಾಯಿತು..Godavarihttps://www.blogger.com/profile/02417236660138086946noreply@blogger.comtag:blogger.com,1999:blog-3759631957739186729.post-2699652885044565682009-06-02T05:44:20.977-07:002009-06-02T05:44:20.977-07:00ಧರಿತ್ರಿ,
ನಾನು ಕನ್ನಡಪ್ರಭಾದ ಓದುಗನಲ್ಲ. ನಿಮ್ಮಿಂದಾಗಿ ಈ ...ಧರಿತ್ರಿ,<br />ನಾನು ಕನ್ನಡಪ್ರಭಾದ ಓದುಗನಲ್ಲ. ನಿಮ್ಮಿಂದಾಗಿ ಈ ಘಟನೆಯನ್ನು ತಿಳಿದಂತಾಯಿತು. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-55435873570958781132009-06-02T05:35:35.406-07:002009-06-02T05:35:35.406-07:00@ಸುಗುಣಕ್ಕ, ರಾಘವೇಂದ್ರ, ಪ್ರಕಾಶ್ ಸರ್, ಶಿವಣ್ಣ, ಬಾಲು, ಗ...@ಸುಗುಣಕ್ಕ, ರಾಘವೇಂದ್ರ, ಪ್ರಕಾಶ್ ಸರ್, ಶಿವಣ್ಣ, ಬಾಲು, ಗುರುಮೂರ್ತಿ ಸರ್, ಜಲನಯನ ಸರ್, ಗುರು, ರಾಜೇಶ, ಶಿವಪ್ರಕಾಶ್, ಉಮೇಶ್, ವೀಣಾ, ಪರಾಂಜಪೆಯಣ್ಣ, ದೇಸಾಯಿ ಸರ್, ರಂಜನಾ ಮೇಡಂ, ವಿಘ್ಣೇಶ್ವರ, ಉದಯ್ ಸರ್, ಸುಧೇಶ್, ಪಾಲಚಂದ್ರ....<br />ನನ್ನ ಬ್ಲಾಗಿಗೆ ಬಂದು ಬೆನ್ನುತಟ್ಟಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ ತುಂಬಾನೇ ಧನ್ಯವಾದಗಳು.....ಬರುತ್ತಾ ಇರಿ,...ನೀವು ಏನೇ ಹೇಳಿದರೂ ಅದು ನನ್ನ ಬರಲಿರುವ ಬರಹಕ್ಕೆ ಮುನ್ನುಡಿ...<br /><br />ಪ್ರೀತಿಯಿಂದ,<br />ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-19591349970723707572009-06-02T05:07:23.953-07:002009-06-02T05:07:23.953-07:00dharitri,
Kannada prabha dalidharitri,<br /><br />Kannada prabha daliVeena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-3759631957739186729.post-7567055227796352542009-06-02T05:00:44.699-07:002009-06-02T05:00:44.699-07:00ಬೆಂದ್ರೆಯವರ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಪ್ರಸಂಗ ಸ್ವಾ...ಬೆಂದ್ರೆಯವರ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಪ್ರಸಂಗ ಸ್ವಾರಸ್ಯಕರವಾಗಿದೆ, ಬರಹದ ಮೂಲದೊಂದಿಗೆ ತಿಳಿಸಿದ್ದಕ್ಕೆ ವಂದನೆಗಳುPaLahttps://www.blogger.com/profile/06444653191113838508noreply@blogger.comtag:blogger.com,1999:blog-3759631957739186729.post-19246484017089256782009-06-02T04:30:23.608-07:002009-06-02T04:30:23.608-07:00ಧರಿತ್ರಿ,
ನಾನು ಕೂಡ ಕನ್ನಡಪ್ರಭ ನಿಯಮಿತವಾಗಿ ಓದುವುದಿಲ್ಲ,...ಧರಿತ್ರಿ,<br />ನಾನು ಕೂಡ ಕನ್ನಡಪ್ರಭ ನಿಯಮಿತವಾಗಿ ಓದುವುದಿಲ್ಲ, ಹಾಗಾಗಿ ಈ ಬರಹ ನನಗೆ ಓದಲಾಗಿರಲಿಲ್ಲ. ಒಳ್ಳೆಯ ಪ್ರಯತ್ನ, ಇ೦ತಹ ಅಣಿಮುತ್ತುಗಳನ್ನು ನಿನ್ನ ಬ್ಲಾಗಲ್ಲಿ ಪೋಣಿಸಿ ಓದಲು ಕೊಟ್ಟರೆ ಚೆನ್ನಿರುತ್ತದೆ. ಬೇ೦ದ್ರೆಯವರು ಪ್ರತ್ಯುತ್ಪನ್ನಮತಿ, ಥಟ್ಟ೦ತ ಉತ್ತರ ಕೊಟ್ಟು ಎದುರಿಗಿದ್ದವನು ಅಪ್ರತಿಭನಾಗುವ೦ತೆ ಮಾಡುವ ಕಲೆ ಅವರಲ್ಲಿತ್ತು. ಚೆನ್ನಾಗಿದೆ. ತನ್ನ ಭವಿಷ್ಯದ ಬಗ್ಗೆಯೇ ಏನನ್ನು ಅರಿಯದವರು ಉಳಿದವರ ಭವಿಷ್ಯ ಹೇಳಲು ಎಷ್ಟರ ಮಟ್ಟಿಗೆ ಶಕ್ತರು ಅಲ್ಲವೇ. ? ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-38568982364650419292009-06-02T03:12:07.411-07:002009-06-02T03:12:07.411-07:00ಧರಿತ್ರಿ ಅವರೇ ನನಗೆ ಕನ್ನಡಪ್ರಭ ಓದಲಾಗಿರಲಿಲ್ಲ. ನಿಮ್ಮ ಬ್...ಧರಿತ್ರಿ ಅವರೇ ನನಗೆ ಕನ್ನಡಪ್ರಭ ಓದಲಾಗಿರಲಿಲ್ಲ. ನಿಮ್ಮ ಬ್ಲಾಗ್ ನಲ್ಲಿ ಹಾಕಿದ್ದು ನೋಡಿ ತುಂಬಾ ಖುಷಿ ಆಯಿತು. <br /><br />ಧನ್ಯವಾದಗಳು...Ranjana Shreedharhttps://www.blogger.com/profile/04050077790108560604noreply@blogger.comtag:blogger.com,1999:blog-3759631957739186729.post-39220744767146106762009-06-02T00:25:43.395-07:002009-06-02T00:25:43.395-07:00ಧರಿತ್ರಿ ಅವರ್ರೆ... ಬೇ೦ದ್ರೆ ಅವರ ಧಾರವಾಡ ಕನ್ನಡದ ಸೊಬಗು ...ಧರಿತ್ರಿ ಅವರ್ರೆ... ಬೇ೦ದ್ರೆ ಅವರ ಧಾರವಾಡ ಕನ್ನಡದ ಸೊಬಗು ಇಷ್ಟ ಆಯಿತು... <br /><br />ನಾನು ಕನ್ನಡ ಪ್ರಭ ಓದುವುದಿಲ್ಲ.. ಈ ಲೇಖನ ಹಾಕಿದ್ದಕ್ಕೆ ಥ್ಯಾ೦ಕ್ಸ್...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-2921355657814854522009-06-02T00:05:34.091-07:002009-06-02T00:05:34.091-07:00ಧರಿತ್ರಿ,
ಬೇಂದ್ರೆಯವರು ಬರಿ ಶಬ್ದ ಗಾರುಡಿಗರಾಗಿರಲಿಲ್ಲ, ಮ...ಧರಿತ್ರಿ,<br />ಬೇಂದ್ರೆಯವರು ಬರಿ ಶಬ್ದ ಗಾರುಡಿಗರಾಗಿರಲಿಲ್ಲ, ಮಾತಿನ ಮೋಡಿಗಾರರೂ ಆಗಿದ್ದರು.ಅವರ ಮಾತಿನಲ್ಲಿ ಯಾವಾಗಲೂ ಒಂದು ಪಂಚ್ ಇದ್ದೇ ಇರುತ್ತಿತ್ತು. ಅವರ ವಿವಿಧ ಮಾತಿನ ಪ್ರಸಂಗಗಲ ಸಂಗ್ರಹ ನನ್ನ ಹತ್ರನು ಇದೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-3759631957739186729.post-64546198915648254882009-06-01T23:06:30.947-07:002009-06-01T23:06:30.947-07:00:) chennagidhe
nanu karawali theeradawanu
wholesal...:) chennagidhe<br />nanu karawali theeradawanu<br />wholesale aagi blog chennagidhe ,keep it up...Vigneshwarhttps://www.blogger.com/profile/10620324396999463151noreply@blogger.comtag:blogger.com,1999:blog-3759631957739186729.post-58962065382270901242009-06-01T19:56:13.185-07:002009-06-01T19:56:13.185-07:00ಪ್ರಸ್ತುತ ಕುಲಕರ್ಣಿಅವರು ಬೇಂದ್ರೆ ಬಗ್ಗೆ ಬಹಳ ಚೆನ್ನಾಗಿ ...ಪ್ರಸ್ತುತ ಕುಲಕರ್ಣಿಅವರು ಬೇಂದ್ರೆ ಬಗ್ಗೆ ಬಹಳ ಚೆನ್ನಾಗಿ ಮಾತನಾಡತಾರ ಒಂದು ವರ್ಷದ ಹಿಂದ ಎಚ್ ಎನ್ ಕಲಾಕ್ಷೇತ್ರದಾಗ<br />ಒಂದು ಕಾರ್ಯಕ್ರಮ ಇತ್ತು. ಒಂದು ಪ್ರಸಂಗ ಹೇಳಿದ್ರು ಯಾವುದೋ ಸಮಾರಂಭ ಬೇಂದ್ರೆ ಅವರೂ ಇದ್ರು ಭಾಷಣ ಮಾಡಾವ<br />ಒಬ್ಬವ ಆವೇಷದಾಗ ’ಬೇಂದ್ರೆ ರವೀಂದ್ರರಿಗಿಂತಾನೂ ಮ್ಯಾಲ್’ ಅಂತ ಹೇಳಿದ್ರಂತ ಅದಕ್ಕ ಬೇಂದ್ರೆ ಉತ್ತರ "ಅದೆಂಗ ನಾ<br />ಇನ್ನೂ ಇಲ್ಲೇ ಇದ್ದೇನಿ ಅವರು ಆಗ್ಲೇ ಮ್ಯಾಲ್ ಹೋಗ್ಯಾರ"....!<br />ರವೀಂದ್ರರ ಬಗ್ಗೆ ಬೇಂದ್ರೆ ಬರೆದ ಕವಿತಾ "ದುಡಿ ದುಡಿದು ಸತ್ತಾಗ......"ಕೇಳೀರೇನು...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-3759631957739186729.post-71097653019679459232009-06-01T12:30:53.733-07:002009-06-01T12:30:53.733-07:00ಧರಿತ್ರಿ,
ಇಲ್ಲಿ ಪ್ರಕಟಿಸಿ ಒಳ್ಳೇದೇ ಮಾಡಿದ್ರಿ, ನಾನು ಓದಿ...ಧರಿತ್ರಿ,<br />ಇಲ್ಲಿ ಪ್ರಕಟಿಸಿ ಒಳ್ಳೇದೇ ಮಾಡಿದ್ರಿ, ನಾನು ಓದಿರಲಿಲ್ಲ. ಓದಿ ಖುಷಿಯಾಯ್ತು. ಬೇಂದ್ರೆ ಅಜ್ಜ ವಾಕ್ಚತುರ ಎಂಬುದರಲ್ಲಿ ಎರಡು ಮಾತಿಲ್ಲ ಅನ್ನೋದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಿಲ್ಲ ಅಲ್ವ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-3759631957739186729.post-81838189573462689442009-06-01T12:25:07.566-07:002009-06-01T12:25:07.566-07:00ಧರಿತ್ರಿ, ನನ್ನ ಅಭಿಪ್ರಾಯ ದರಾಬೇಂದ್ರೆ ಯವರ ಸೂಚ್ಯ ಮಾತುಗಳ...ಧರಿತ್ರಿ, ನನ್ನ ಅಭಿಪ್ರಾಯ ದರಾಬೇಂದ್ರೆ ಯವರ ಸೂಚ್ಯ ಮಾತುಗಳು ಭವಿಷ್ಯ ಹೇಳುವ ಶಾಸ್ತ್ರದ ಬಗ್ಗೆ ಅಲ್ಲ...ಮೊದಲು ನಿನ್ನ ಕಾಯಕ ನೀನು ಮಾಡು..ನಿನ್ನ ಭವಿಷ್ಯ ನೀನೇ ಸ್ವಯಂ ರೂಪಿಸಲು ಪ್ರಯತ್ನಿಸು ನಂತರ ಶಾಸ್ತ್ರ..ನಂಬಿಕೆ..ಧರ್ಮ ಇತ್ಯಾದಿ ಎನ್ನುವುದು. ಇನ್ನೊಂದು ಮಾತು ಯಾವುದೇ ಶಾಸ್ತ್ರ ಪೂರ್ಣ ಸ್ವತಂತ್ರ ಅಲ್ಲ ಎನ್ನುವುದು, ಇವು ಒಂದಕ್ಕೊಂದು ಪೂರಕ..ಮೊಟ್ಟೆ ಮೊದಲೋ ತಾಯಿ ಮೊದಲೋ..ತರ್ಕಶಾಸ್ತ್ರ..ಅದಕ್ಕೆ ಪೂರಕ ಪ್ರಾಣಿಶಾಸ್ತ್ರ..ಆದ್ರೆ ಮೊಟ್ಟೆಯ ಅಂಶಗಳನ್ನು ಮೂಲೀಕರಿಸಿದರೆ..ರಾಸಾಯನ..ಅಲ್ಲಿ atoms, molecules ಗಳ ಪರಸ್ಪರ ಜಗ್ಗಾಟಕ್ಕೆ..ಉತ್ತರ ಭೌತಶಾಸ್ತ್ರ..ಆದರೆ...ಯಾವ ಮೂಲವಸ್ತು ಯಾವ ಮೂಲ ವಸ್ತುವಿಗೆ ಎಲ್ಲಿ ಮತ್ತು ಎಷ್ಟು ತೀವ್ರವಾಗಿ ಅಂಟಿಕೊಂಡಿದೆ ಇದಕ್ಕೆಲ್ಲ ಉತ್ತರ ಗಣಿತಶಾಸ್ತ್ರ ನೀಡಬಲ್ಲುದು..ಹೀಗೆ...ನಿಲ್ಲದ ಬಂಧ ಶಾಸ್ತ್ರಗಳ ಮಧ್ಯದ್ದು... ಬೇಂದ್ರೆಯವರ ಮಾತು ಸೂಚ್ಯವದರೂ ನಮ್ಮನ್ನು ಎಲ್ಲಿಂದ ಎಲ್ಲಿಗೆ ಎಳೆದೊಯ್ಯುತ್ತೆ ಅಲ್ಲವೇ..?<br />ಒಳ್ಳೆಯ post..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-12164959780306020342009-06-01T08:39:45.922-07:002009-06-01T08:39:45.922-07:00ಎಷ್ಟು ಸತ್ಯ ಅಲ್ವಾ ?.
ಇನ್ಮೇಲೆ ನನಗೂ ಯಾರಾದ್ರೂ ಭವಿಷ್ಯ ಹ...ಎಷ್ಟು ಸತ್ಯ ಅಲ್ವಾ ?.<br />ಇನ್ಮೇಲೆ ನನಗೂ ಯಾರಾದ್ರೂ ಭವಿಷ್ಯ ಹೇಳ್ತೀನಿ ಅಂದ್ರೆ ಇದೆ ವಾಕ್ಯವನ್ನು ಹೇಳ್ತೀನಿ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-16782166907405748232009-06-01T08:21:17.838-07:002009-06-01T08:21:17.838-07:00ಧರಿತ್ರಿ
ತುಂಬ ಚೆನ್ನಾಗಿ ಇದೆ... ನಾನು ಓದಿರಲಿಲ್ಲ,,,,ಬೇಂ...ಧರಿತ್ರಿ<br />ತುಂಬ ಚೆನ್ನಾಗಿ ಇದೆ... ನಾನು ಓದಿರಲಿಲ್ಲ,,,,ಬೇಂದ್ರೆ ಯವರ ಮಾತು ಎಷ್ಟು ಅರ್ಥ ಪೂರ್ಣ ವಾಗಿ ಇದೆ <br />ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3759631957739186729.post-65926395701227264812009-06-01T06:13:01.790-07:002009-06-01T06:13:01.790-07:00ಅಯ್ಯೋ ಈ ಭವಿಷ್ಯ ಹೇಳೋರಿಗೆ ತಮ್ಮ ಭವಿಷ್ಯಾನೆ ಗೊತ್ತಿರಲ್ಲ ...ಅಯ್ಯೋ ಈ ಭವಿಷ್ಯ ಹೇಳೋರಿಗೆ ತಮ್ಮ ಭವಿಷ್ಯಾನೆ ಗೊತ್ತಿರಲ್ಲ ಇನ್ನು ಬೇರೆಯವರ ಭವಿಷ್ಯ ಹೆಂಗ್ ಹೇಳ್ತಾರ್ರೀ.. ಬೇಂದ್ರೆ ಅಜ್ಜ ಭವಿಷ್ಯ ಹೇಳೋನಿಗೆ ಸರಿಯಾದ ಪ್ರಶ್ನೆ ಕೇಳ್ಯಾರ..<br /><br />ಬೇಂದ್ರೆ ಅಜ್ಜನ ನೆನಪು ಕೆದಕಿದ್ದಕ್ಕೆ ಥ್ಯಾಂಕ್ಸ್ ರೀUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-3759631957739186729.post-16270336758727205352009-06-01T05:54:29.749-07:002009-06-01T05:54:29.749-07:00ಧರಿತ್ರಿಯವರೇ,
ತುಂಬಾ ಇಷ್ಟವಾಯಿತು, ಹೀಗೆ ಸಂಗ್ರಹಿಸುತ್ತಿರ...ಧರಿತ್ರಿಯವರೇ,<br />ತುಂಬಾ ಇಷ್ಟವಾಯಿತು, ಹೀಗೆ ಸಂಗ್ರಹಿಸುತ್ತಿರಿ, ನಮಗೆ ಓದಿಸುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-54263963771423379962009-06-01T05:30:44.356-07:002009-06-01T05:30:44.356-07:00nanu ninne kannada prabha odilla... nivu baredaddu...nanu ninne kannada prabha odilla... nivu baredaddu kushi aithu.<br />amele ninne Vijaya karnataka dalli Masti bagge bandide, praja vaani li P lankesh bagge ondu chikka lekhana ide.<br /><br />Dharithri olle try :)ಬಾಲುhttps://www.blogger.com/profile/14692063966558914325noreply@blogger.com